ಹೊಸದಿಲ್ಲಿ: ಕೊರೋನಾ ವೈರಸ್ ವಿಶ್ವಾದ್ಯಂತ ಹರಡುತ್ತಿದಂತೆಯೇ ಇರಾನ್ ಗೆ ತೆರಳಿದ್ದ ಭಾರತದ 58 ಯಾತ್ರಿಕರನ್ನು ಭಾರತೀಯ ವಾಯುಸೇನೆ ಯಶಸ್ವಿಯಾಗಿ ಭಾರತಕ್ಕೆ ಕರೆತಂದಿದೆ.
ಇರಾನ್ ನಲ್ಲಿದ್ದ 58 ಜನರನ್ನು ವಾಯುಸೇನೆಯ ಮಿಲಿಟರಿ ವಿಮಾನ ಸಿ-17 ಯಾತ್ರಿಕರನ್ನು ಕ್ಷೇಮವಾಗಿ ಕರೆತಂದಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮಿಷನ್ ಕಂಪ್ಲೀಟೆಡ್ ಎಂದು ಟ್ವೀಟ್ ಮಾಡಿದ್ದಾರೆ.
First batch of 58 Indian pilgrims being brought back from #Iran. IAF C-17 taken off from Tehran and expected to land soon in Hindon. pic.twitter.com/IqZ8NUK1M6
— Dr. S. Jaishankar (@DrSJaishankar) March 10, 2020