ಡೆಹ್ರಾಡೂನ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥರ ತಂದೆ ಸೊಮವಾರ ಅನಾರೋಗ್ಯದಿಂದ ಕೊನೆ ಉಸಿರೆಳೆದಿದ್ದಾರೆ. ಇಂದು ಉತ್ತರಾಖಂಡದಲ್ಲಿ ಅವರ ಅಂತ್ಯಕ್ರಿಯೆಗೆ ರಾಜ್ಯದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಭಾಗಿಯಾಗಿದ್ದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ ಅವರ ತಂದೆ ಸೋಮವಾರ ಮೃತಪಟ್ಟಿದ್ದು, ರಾಜ್ಯದಲ್ಲಿ ಕೊರೋನಾ ಸೋಂಕಿನ ತುರ್ತು ಪರಿಸ್ಥಿತಿಯಲ್ಲಿ ರಾಜ್ಯದಿಂದ ಹೊರಹೋಗುವುದು ಉತ್ತಮವಲ್ಲ ಎಂದು ನಿರ್ಧರಿಸಿ ತಂದೆಯ ಅಂತ್ಯ ಸಂಸ್ಕಾರದ ವಿಧಿಗಳನ್ನು ನೆರವೇರಿಸಲು ಯೋಗಿ ಆಧಿತ್ಯನಾಥರು ಭಾಗಿಯಾಗಿಲ್ಲವೆಂದು ವರದಿ ತಿಳಿಸಿದೆ.
Dehradun: Uttarakhand CM Trivendra Singh Rawat attends the wreath laying ceremony of Uttar Pradesh CM Yogi Adityanath's father who passed away yesterday. The UP CM is not taking part in the last rites, to ensure enforcement of lockdown amid #Coronavirus outbreak. pic.twitter.com/FpopeHY3A6
— ANI (@ANI) April 21, 2020