ಹೊಸದಿಗಂತ ವರದಿ,ಮಂಗಳೂರು:
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆಯ ಹರೇಕಳ ಗ್ರಾಮದ ಆಲಡ್ಕದಲ್ಲಿ ಮನೆ ಸಮೀಪದ ಗುಡ್ಡವೊಂದರಲ್ಲಿ ಗುಹೆಯ ರೀತಿಯಲ್ಲಿ ಸುರಂಗ ಸೃಷ್ಟಿಯಾಗಿದೆ.
ಸುರಂಗದಲ್ಲಿ ನಿರಂತರವಾಗಿ ನೀರು ಹರಿದು ಬರುತ್ತಿದ್ದು, ಮಳೆಗೆ ಸೃಷ್ಟಿಯಾದ ಸುರಂಗವಾಗಿದೆ.
ಮಳೆಯ ನಡುವೆ ನೂರಾರು ಜನರು ಬಂದು ಸುರಂಗ ವೀಕ್ಷಣೆ ಮಾಡಿದ್ದಾರೆ.