ನಾರಾಯಣಪುರ ಜಲಾಶಯದಿಂದ ಕಲಬುರಗಿ ಜಿಲ್ಲೆಗೆ 4.105 ಟಿ.ಎಂ.ಸಿ. ನೀರು ಬಿಡುಗಡೆಗೆ
ಹೊಸದಿಗಂತ ವರದಿ ಕಲಬುರಗಿ: ಬರದ ಛಾಯೆ ಆವರಿಸಿರುವ ಕಲಬುರಗಿ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದ ಜನ ಮತ್ತು ಜಾನುವಾರುಗಳ ಕುಡಿಯುವ ನೀರು ಪೂರೈಕೆಗೆ ನಾರಾಯಣಪುರ ಜಲಾಶಯದಿಂದ 4.105 ಟಿ.ಎಂ.ಸಿ. ನೀರು ಹರಿಸಲು ಪ್ರಾದೇಶಿಕ ಆಯುಕ್ತರು ಅನುಮೋದನೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆ, ಕಲಬುರಗಿ ಮಹಾನಗರ ಪಾಲಿಕೆ, ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ, ಪುರಸಭೆ ಅಫಜಲಪುರ ಹಾಗೂ ತಹಸೀಲ್ದಾರರು ಯಡ್ರಾಮಿ ಮತ್ತು ಜೇವರ್ಗಿ ಅವರ ಬೇಡಿಕೆಯಂತೆ ಆಯಾ ಪ್ರದೇಶದ … Continue reading ನಾರಾಯಣಪುರ ಜಲಾಶಯದಿಂದ ಕಲಬುರಗಿ ಜಿಲ್ಲೆಗೆ 4.105 ಟಿ.ಎಂ.ಸಿ. ನೀರು ಬಿಡುಗಡೆಗೆ
Copy and paste this URL into your WordPress site to embed
Copy and paste this code into your site to embed