ಹೊಸದಿಗಂತ ವರದಿ, ಕಲಬುರಗಿ
ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ನಗರದ ಹೊರವಲಯದ ಕೆರೆ ಭೋಸಗಾ ಬಳಿ ನಾಗರಾಜ್ ಮಟಮಾರಿ (28) ಹತ್ಯೆಯಾದ ಯುವಕ. ನಾಗರಾಜ್ ಕಲಬುರಗಿ ನಗರದ ಗಾಜಿಪುರ್ ಬಡಾವಣೆ ನಿವಾಸಿಯಾಗಿದ್ದಾನೆ.
ಹಳೆ ವೈಶಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದ್ದು, ಸಬ್ ಅಬ೯ನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ