SHOCKING | ನಿಯಂತ್ರಣ ತಪ್ಪಿ ಉರುಳಿಬಂದ ರಥ, ಮಹಿಳೆಯ ಎರಡೂ ಕಾಲ್‌ ಕಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದ ಜಾತ್ರೆಯ ವೇಳೆ ದುರ್ಘಟನೆಯೊಂದು ನಡೆದಿದೆ. ಶರಣಬಸವೇಶ್ವರ ಜಾತ್ರೆಯ ವೇಳೆ ರಥ ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ಬಂದಿದ್ದು, ಮಹಿಳೆಯೊಬ್ಬರ ಎರಡೂ ಕಾಲು ಕತ್ತರಿಸಿಹೋಗಿದೆ. ಗ್ರಾಮದ ನಿವಾಸಿಯಾದ ನಾಗಮ್ಮ ಎಲ್ಲರಂತೆ ರಥವನ್ನು ನೋಡಲು ಜನರ ಮಧ್ಯೆ ನಿಂತುಕೊಂಡಿದ್ದರು. ಎಲ್ಲರೂ ಉತ್ಸಾಹದಿಂದ ರಥವನ್ನು ಎಳೆಯಲು ಮುಂದಾಗಿದ್ದು, ಜನ ಜಾಸ್ತಿಯಾಗಿದ್ದು, ರಥ ನಿಯಂತ್ರಣಕ್ಕೆ ಸಿಕ್ಕಿಲ್ಲ. ರಥ ಕೈಗೆ ಸಿಗದೇ ಡೌನ್‌ಗೆ ಬಂದಿದೆ. ಕೆಳಗಡೆ ಇದನ್ನು ನೋಡಿದ ಜನ ಓಡಿಹೋಗಿದ್ದಾರೆ. … Continue reading SHOCKING | ನಿಯಂತ್ರಣ ತಪ್ಪಿ ಉರುಳಿಬಂದ ರಥ, ಮಹಿಳೆಯ ಎರಡೂ ಕಾಲ್‌ ಕಟ್‌