ಗಾಂಧಿ ನಡೆದ ಹಾದಿಯಲ್ಲಿ ಸ್ಮರಣಾರ್ಥ ಸ್ತಂಭ: ಪುಟ್ಟಣ್ಣ ಕಣಗಾಲ್ ಮನೆ ಇನ್ಮುಂದೆ ಕಲಾ ಸಂಗ್ರಹಾಲಯ!
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಈ ಬಾರಿಯ ಬಜೆಟ್ನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ನೆನಪನ್ನು ಮುಂದಿನ ಪೀಳಿಗೆಗೆ ದಾಟಿಸಲು, ಅವರು ಭೇಟಿ ನೀಡಿದ್ದ ಆಯ್ದ ಸ್ಥಳಗಳಲ್ಲಿ ‘ಗಾಂಧಿ ಸ್ಮಾರಕ ಸ್ತಂಭ’ಗಳನ್ನು ಸ್ಥಾಪಿಸಲಾಗುತ್ತದೆ. ಇದು ಪ್ರವಾಸಿಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಸಂದೇಶವನ್ನು ಸಾರುವ ಕೇಂದ್ರಗಳಾಗಲಿವೆ. ಮತ್ತೊಂದೆಡೆ, ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ದಂತಕಥೆ ಪುಟ್ಟಣ್ಣ ಕಣಗಾಲ್ … Continue reading ಗಾಂಧಿ ನಡೆದ ಹಾದಿಯಲ್ಲಿ ಸ್ಮರಣಾರ್ಥ ಸ್ತಂಭ: ಪುಟ್ಟಣ್ಣ ಕಣಗಾಲ್ ಮನೆ ಇನ್ಮುಂದೆ ಕಲಾ ಸಂಗ್ರಹಾಲಯ!
Copy and paste this URL into your WordPress site to embed
Copy and paste this code into your site to embed