ಅರಣಿ ಮಥನ ಮೂಲಕ ದಸರೀಘಟ್ಟ ಶ್ರೀ ಕ್ಷೇತ್ರದ ನವಚಂಡಿಕಾ ಯಾಗಕ್ಕೆ ಅಗ್ನಿ

ಹೊಸದಿಗಂತ ವರದಿ, ಮಂಗಳೂರು:

ತಿಪಟೂರು ಜಿಲ್ಲೆಯ ಶ್ರೀ ಕ್ಷೇತ್ರ ದಸರೀಘಟ್ಟ ಶ್ರೀ ಚೌಡೇಶ್ವರೀ ದೇವಿ ದೇವಾಲಯದಲ್ಲಿ ನವಚಂಡಿಕಾಯಾಗದ ಪ್ರಯುಕ್ತ ಅರಣಿ ಮಥನದಿಂದ ಅಗ್ನಿ ಉತ್ಪತ್ತಿ ಮಾಡಲಾಯಿತು.
ಪೂಜ್ಯ ಶ್ರೀಗಳ ಉಪಸ್ಥಿತಿಯಲ್ಲಿ ಜರುಗಿದ ಈ ಪುಣ್ಯ ಕ್ಷಣಗಳನ್ನು ಭಕ್ತಾದಿಗಳು ಕಣ್ತುಂಬಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!