‘ಜನಮನ ಬಿಜೆಪಿ ಕಡೆ ತಿರುಗಿದೆ, ಬಂಗಾಳದಲ್ಲಿ ದೀದಿ ಸೋಲು ಖಚಿತ’: ಅಮಿತ್ ಶಾ ವಿಶ್ವಾಸ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಾಜಕೀಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಗೆಲುವಿನ ಬಗ್ಗೆ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಖಚಿತವಾಗಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಕೋಲ್ಕತ್ತಾದ ಟಾಲಿಗಂಜ್ನಲ್ಲಿ ನಡೆದ ರೋಡ್ಶೋ ವೇಳೆ ಮಾತನಾಡಿದ ಅವರು, ಜನಮನ ಬಿಜೆಪಿ ಕಡೆ ತಿರುಗಿದೆ ಎಂದು ಅಭಿಪ್ರಾಯಪಟ್ಟರು. ಪ್ರತಿ … Continue reading ‘ಜನಮನ ಬಿಜೆಪಿ ಕಡೆ ತಿರುಗಿದೆ, ಬಂಗಾಳದಲ್ಲಿ ದೀದಿ ಸೋಲು ಖಚಿತ’: ಅಮಿತ್ ಶಾ ವಿಶ್ವಾಸ
Copy and paste this URL into your WordPress site to embed
Copy and paste this code into your site to embed