ಇರಾನ್ ನಿಂದ ಭಾರತೀಯರನ್ನು ತವರಿಗೆ ಕರೆತರಲು ತನ್ನ ನೆಲದ ಮೂಲಕ ಸಾಥ್ ನೀಡಿದ ಅರ್ಮೇನಿಯಾ
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮದ್ಯ ಪ್ರಾಚ್ಯದಲ್ಲಿನ ಯುದ್ಧದ ನಡುವೆಯೂ ಭಾರತವು ತನ್ನವರ ರಕ್ಷಣೆಯಲ್ಲಿ ನಿರತರಾಗಿದ್ದು, ಇರಾನ್ ನಲ್ಲಿ ಸಿಲುಕಿರುವ 550 ಭಾರತೀಯರನ್ನು ಅರ್ಮೇನಿಯಾ ಮೂಲಕ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ಭೂ-ಗಡಿ ಮೂಲಕ ಭಾರತೀಯರನ್ನು ಸುರಕ್ಷಿತರಾಗಿ ಸ್ಥಳಾಂತರಿಸಲಾಗಿದ್ದು, ಇದಕ್ಕಾಗಿ ಸಹಾಯ ಮಾಡಿದ ಅರ್ಮೇನಿಯಾ ಸರಕಾರಕ್ಕೆ ಕೇಂದ್ರವು ಅಭಿನಂದನೆ ತಿಳಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ ಎಸ್. ಜೈಶಂಕರ್, ಸಂಘರ್ಷದ ಸಮಯದಲ್ಲೂ ಅರ್ಮೇನಿಯಾ ಸರಕಾರ ಹಾಗು ಅಲ್ಲಿನ ಜನರು ಭಾರತೀಯ … Continue reading ಇರಾನ್ ನಿಂದ ಭಾರತೀಯರನ್ನು ತವರಿಗೆ ಕರೆತರಲು ತನ್ನ ನೆಲದ ಮೂಲಕ ಸಾಥ್ ನೀಡಿದ ಅರ್ಮೇನಿಯಾ
Copy and paste this URL into your WordPress site to embed
Copy and paste this code into your site to embed