ವಿಧಾನಸಭೆ ಅಧಿವೇಶನ | ಸದನದಲ್ಲಿ ಸ್ಪೀಕರ್ ಫುಲ್​​ ಗರಂ: ಪೀಠದಿಂದ ಎದ್ದು ಹೊರನಡೆದ ಯು.ಟಿ. ಖಾದರ್​​

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಧಾನಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡದ ಸಚಿವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ಯು.ಟಿ. ಖಾದರ್ ಸದನವನ್ನು ಮುಗಿಸಲು ಕಾಲಮಿತಿ ನೀಡದೆ ಪೀಠ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಸದನದಲ್ಲಿ ಸಚಿವ ಪರಮೇಶ್ವರ್ ಉತ್ತರ ಮಂಡಿಸುತ್ತಿದ್ದಾಗ, ವಿಪಕ್ಷ ಸದಸ್ಯರಿಂದ ಟೀಕೆ ವ್ಯಕ್ತವಾಗಿದೆ. ಹಿರಿಯ ವಿಪಕ್ಷ ನಾಯಕ ಆರ್. ಅಶೋಕ್ ವಿವಾದ ವ್ಯಕ್ತಪಡಿಸಿ, “ಸರ್ಕಾರ ನಿಯಮಾವಳಿ ಪಾಲಿಸುತ್ತಿಲ್ಲ, ಸದನದಲ್ಲಿ ನಿರ್ದಿಷ್ಟ ಉತ್ತರ ದೊರೆಯುತ್ತಿಲ್ಲ” ಎಂದಿದ್ದಾರೆ. ಸ್ಪೀಕರ್ ಖಾದರ್ ಮೂರು ಬಾರಿ … Continue reading ವಿಧಾನಸಭೆ ಅಧಿವೇಶನ | ಸದನದಲ್ಲಿ ಸ್ಪೀಕರ್ ಫುಲ್​​ ಗರಂ: ಪೀಠದಿಂದ ಎದ್ದು ಹೊರನಡೆದ ಯು.ಟಿ. ಖಾದರ್​​