ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಜಿರಳೆಗಳೊಂದಿಗೆ ಪ್ರಯತ್ನ: ಹಾವೇರಿಯಲ್ಲಿ ಕಮಲ ಕಲಿಗಳ ಆಕ್ರೋಶ

ಹೊಸದಿಗಂತ ವರದಿ ಹಾವೇರಿ: ಕಾಂಗ್ರೆಸ್ ಹಾಗೂ ಎಡಪಂಥೀಯ ಪಕ್ಷಗಳು ಹೋರಾಟದ ಹೆಸರಿನಲ್ಲಿ ದಿಲ್ಲಿ ಸಂಸತ್ತಿಗೆ ಮುತ್ತಿಗೆ ಹಾಕಿ, ದೇಶದಲ್ಲಿ ಅರಾಜಕತೆ ಸೃಷ್ಠಿಸಲು ಹೊರಟಿವೆ ಎಂದು ಆರೋಪಿಸಿ, ಯೂತ್ ಫಾರ್ ನೇಷನ್ ಹಾವೇರಿ ಘಟಕದ ನೇತೃತ್ವದಲ್ಲಿ ಶುಕ್ರವಾರ ನಗರದ ಜೆ.ಪಿ. ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ನೂರಾರು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ ದೇಶದ ಘನತೆ, ಗೌರವವನ್ನು ಎತ್ತಿ ಹಿಡಿಯುವಲ್ಲಿ ವಿದ್ಯಾರ್ಥಿ ಸಮುದಾಯ ಪ್ರಮುಖ … Continue reading ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಜಿರಳೆಗಳೊಂದಿಗೆ ಪ್ರಯತ್ನ: ಹಾವೇರಿಯಲ್ಲಿ ಕಮಲ ಕಲಿಗಳ ಆಕ್ರೋಶ