ಕೋಟೆನಾಡಿಗೆ ಬಂತು ಭಾರತ್ ಜೋಡೋ ಯಾತ್ರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಭರದಿಂದ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆ ಇದೀಗ ಕೋಟೆ ನಾಡು, ಚಿತ್ರದುರ್ಗಕ್ಕೆ ಕಾಲಿಟ್ಟಿದೆ.

ಮೈಸೂರು, ತುಮಕೂರು, ಮಂಡ್ಯ ನಂತರ ಇದೀಗ ಚಿತ್ರದುರ್ಗದಲ್ಲಿ ಕೈ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು, ಹಿರಿಯೂರಿಗೆ ಯಾತ್ರೆ ಪ್ರವೇಶಿಸಿದೆ. 11 ಕಿ,ಮೀ ಯಾತ್ರೆ ಆರಂಭಿಸಲಿದ್ದು, ನಾಲ್ಕು ಗಂಟೆವರೆಗೆ ನಡೆಯಲಿದೆ. ಇಂದು ರಾಹುಲ್ ಗಾಂಧಿ ಜನರ ಜೊತೆ ಯಾತ್ರೆ ನಡೆಸಿದ್ದು, ಲಂಬಾಣಿ ಮಹಿಳೆಯರು ರಾಹುಲ್‌ಗೆ ಸನ್ಮಾನ ಮಾಡಿದರು. ರಾಹುಲ್ ಅಭಿಮಾನಿಯೊಬ್ಬರು ರಾಹುಲ್ ನೋಡಿದ ಖುಷಿಗೆ ಕಣ್ಣೀರಿಟ್ಟಿದ್ದಾರೆ.

ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!