ಅ.2ರಂದು ಕಲಬುರಗಿಯಲ್ಲಿ ಬೃಹತ್ ದುರ್ಗಾ ಸಮಾವೇಶ :ಚಕ್ರವರ್ತಿ

ಹೊಸದಿಗಂತ ವರದಿ ಕಲಬುರಗಿ:

ದುಗಾ೯ಷ್ಟಮಿ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷದ್ ಮಾತೃಶಕ್ತಿ-ದುಗಾ೯ವಾಹಿನಿ ವತಿಯಿಂದ ಬೃಹತ್ ದುಗಾ೯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್, ನ ಮಾತೃಶಕ್ತಿ ಪ್ರಮುಖ ಶ್ರೀಮತಿ ಸುಮಂಗಲಾ ಚಕ್ರವರ್ತಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು,ಅ.2ರಂದು ಮದ್ಯಾಹ್ನ 3-30ಕ್ಕೆ ನಗರದ ನಗರೇಶ್ವರ ಶಾಲೆಯಿಂದ,ಜಗತ್ ವೃತ್ತದವರೆಗೆ ಸುಮಾರು 2000 ದುಗಾ೯ ಮಾತೇಯರಿಂದ ದುಗಾ೯ದೌಡ ನಡೆಯಲಿದೆ ಎಂದು ಹೇಳಿದರು.

ಆದೇ ರೀತಿ ಸಂಜೆ 5 ಗಂಟೆಗೆ ಜಗತ್ ವೃತ್ತದಲ್ಲಿ ಸಾವ೯ಜನಿಗ ಬಹಿರಂಗ ಸಮಾವೇಶ ನಡೆಯಲಿದ್ದು,ಈ ಸಮಾವೇಶದಲ್ಲಿ ಮುಖ್ಯ ವಕ್ತಾರರಾಗಿ ಕಾಕ೯ಳ್,ನ ಕುಮಾರಿ ಅಕ್ಷಯಾ ಗೋಖಲೆ ದಿಕ್ಸೂಚಿ ಭಾಷಣ ನೀಡಲಿದ್ದಾರೆ. ಶ್ರೀಮತಿ ಸುನೀತಾ ಶಿಂಧೆ ಅವರು ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿಶೇಷವಾಗಿ ಈ ಬಾರಿ ನೆರೆಯ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ತುಳಜಾಪುರ ಕ್ಷೇತ್ರದಿಂದ ಕುಂಕುಮ,ಬಳೆಗಳು,ಹೂವುಗಳು ಬಂದಂತಹ ಮಾತೇಯರಿಗಾಗಿ ಪ್ರಸಾದದ ರೂಪದಲ್ಲಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದ ಅವರು, ಈ ಒಂದು ದುಗಾ೯ದೌಡ,ನಲ್ಲಿ ಆರತಿ,ಹೂವಿನ ಬುಟ್ಟೆ,ದಾಂಡಿಯಾ ಸೇರಿದಂತೆ ವಿವಿಧ ಸಾಂಸ್ಕೃತಿಕ ವೇಶಗಳಲ್ಲಿ ಪಾಲ್ಗೊಳ್ಳುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಪ್ರಖಂಡದ ಶ್ವೇತಾ ಸರಾಫ್,ಪ್ರಭಾವತಿ ಗೋಡಿ,ಶೀವಲೀಲಾ ಸೂಯ೯ಕಾಂತ,ಮಹಾದೇವಿ ಬಾಬಶೆಟ್ಟಿ,ಶ್ರೀದೇವಿ ಪಾಟೀಲ್, ಸುನೀತಾ ಠಾಕೂರ್, ಸುಮಂಗಲಾ ಬಟ್ಟರಗಿ,ಶ್ರೀದೇವಿ ಬಾಸೂತ್ಕರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!