ಕಮಿಷನರ್ ಆಫೀಸ್‌ಗೆ ನುಗ್ಗಿದ ಬಿಜೆಪಿ ದಂಡು: ಕಾಂಗ್ರೆಸ್ ಗೂಂಡಾಗಿರಿ ವಿರುದ್ಧ ಕೈಬರಹದಲ್ಲೇ ದೂರು ಸಲ್ಲಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕೆಪಿಸಿಸಿ ಕಚೇರಿ ಎದುರು ತಮ್ಮ ಪಕ್ಷದ ನಾಯಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಬಿಜೆಪಿ ಮುಖಂಡರ ನಿಯೋಗವು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಅಧಿಕೃತ ದೂರು ಸಲ್ಲಿಸಿದೆ. ಪಾದಯಾತ್ರೆ ಮೂಲಕ ಆಯುಕ್ತರ ಕಚೇರಿಗೆ: ಹೈಗ್ರೌಂಡ್ಸ್ ಪೊಲೀಸ್ ಠಾಣೆಯಿಂದ ಪಾದಯಾತ್ರೆ ಮೂಲಕ ಪೊಲೀಸ್ ಆಯುಕ್ತರ ಕಚೇರಿಗೆ ಧಾವಿಸಿದ ಬಿಜೆಪಿ ನಾಯಕರ ದಂಡು, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿತು. ದೂರು ನೀಡುವ ಸಂದರ್ಭದಲ್ಲಿ ಆಯುಕ್ತರ ಕಚೇರಿ ಮುಂಭಾಗದಲ್ಲಿ ಸೇರಿದ ಜಮಾವಣೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ … Continue reading ಕಮಿಷನರ್ ಆಫೀಸ್‌ಗೆ ನುಗ್ಗಿದ ಬಿಜೆಪಿ ದಂಡು: ಕಾಂಗ್ರೆಸ್ ಗೂಂಡಾಗಿರಿ ವಿರುದ್ಧ ಕೈಬರಹದಲ್ಲೇ ದೂರು ಸಲ್ಲಿಕೆ