ಹೊಸದಿಗಂತ ವರದಿ, ವಿಜಯಪುರ
ಜಿಲ್ಲೆಯ ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ನುಗ್ಗಲೆತ್ನಿಸಿದ ಬುರ್ಖಾಧಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಆಲಮಟ್ಟಿ ಜಲಾಶಯ ಸುತ್ತಮುತ್ತ ಬುರ್ಖಾಧಾರಿ ಸಂಶಯಾಸ್ಪದವಾಗಿ ಓಡಾಡಿ, ಅಣೆಕಟ್ಟೆಗೆ ನುಗ್ಗಲು ಯತ್ನಿಸುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುರ್ಖಾದಲ್ಲಿರುವುದು ಮಹಿಳೆ ಅಲ್ಲ ಮಂಗಳಮುಖಿ ಎನ್ನುವುದು ಆಗ ತಿಳಿದು ಬಂದಿದೆ.
ಬುರ್ಖಾಧಾರಿ ಮಂಗಳಮುಖಿ ಹಾಸನ ಮೂಲದ ಕಿಶೋರ ಎಂಬುವುದು ತಿಳಿದು ಬಂದಿದೆ.
ಕಿಶೋರ ಈತನಿಗೆ ಮನೆಯಲ್ಲಿ ಮದುವೆ ಮಾಡುತ್ತಿರುವ ಕಾರಣ ಜಗಳ ಮಾಡಿ ಬಂದಿದ್ದು, ಪೊಲೀಸರು ವಶಕ್ಕೆ ಪಡೆದಿದ್ದರೆ.
ಆಲಮಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.