ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್‌: ನಾಲ್ವರ ಸ್ಥಿತಿ ಗಂಭೀರ, 23 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಕಾಶ್ಮೀರ: ದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದ ಯಾತ್ರಿಕರ ಬಸ್‌ ಅಪಘಾತಕ್ಕೀಡಾಗಿ 23 ಮಂದಿ ಗಾಯಗೊಂಡ ಘಟನೆ ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತ ಹೇಗೆ ಸಂಭವಿಸಿತು? ಸಾಂಬಾ ಜಿಲ್ಲೆಯ ಗೋರನ್ ಮತ್ತು ಸುಂಬ್ ಪ್ರದೇಶಗಳ ಭಕ್ತರು ಬಿಲ್ಲಾವರ್‌ನ ಮಾತಾ ಸುಕ್ರಲಾ ದೇವಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಧಾರ್ ರಸ್ತೆಯ ಡಿಂಗಿ ಸಿಂಬ್ಲಿ ಪ್ರದೇಶದ ಬಳಿ ಚಾಲಕನ ನಿಯಂತ್ರಣ ತಪ್ಪಿದ … Continue reading ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್‌: ನಾಲ್ವರ ಸ್ಥಿತಿ ಗಂಭೀರ, 23 ಮಂದಿಗೆ ಗಾಯ