ಹೊಸದಿಗಂತ ಡಿಜಿಟಲ್ ಡೆಸ್ಕ್
ಹವಾಮಾನ ಬದಲಾವಣೆಯಿಂದ ಭೂಮಿಯ ಮೇಲೆ ಮತ್ತು ಜನಜೀವನದ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮಗಳು ಏನು ಎಂಬುದು ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಹವಾಮಾನ ಬದಲಾವಣೆ ಎದುರಿಸಲು ತುರ್ತು ಹೋರಾಟಕ್ಕಿಳಿಯಬೇಕಿದ್ದ, ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಅಗತ್ಯ ನೆರವು ನೀಡಬೇಕಿದ್ದ ಕೆಲ ಶ್ರೀಮಂತ ರಾಷ್ಟ್ರಗಳು ಬದ್ಧತೆಯನ್ನು ತೋರುತ್ತಿಲ್ಲ. ಅಂತಹ ರಾಷ್ಟ್ರಗಳಿಗೆ ಭಾರತ ಮಾತಿನ ಚಾಟಿ ಬೀಸಿದೆ..
ಹವಾಮಾನ ಬದಲಾವಣೆ ಸವಾಲು- ಶ್ರೀಮಂತ ರಾಷ್ಟ್ರಗಳಿಗೆ ಭಾರತ ಮುಲಾಜಿಲ್ಲದೇ ಹೇಳಿರೋ ಮಾತಿದು !#climatechange #BhupendraYadav #MinisterofEnvironmentForestandClimateChange #India #NarendraModi pic.twitter.com/AwK3Rmqkka
— Hosadigantha (@HosadiganthaWeb) April 29, 2022