ಬ್ರೇಕ್ಫಾಸ್ಟ್ನಲ್ಲಿ ಸಿಎಂ ರಾಜೀನಾಮೆ ಬಾಂಬ್: ಅಂತಿಮ ನಿರ್ಧಾರ ‘ಹೈಕಮಾಂಡ್’ನದ್ದು ಎಂದ ಸಿದ್ದರಾಮಯ್ಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಹಾರ ಸಭೆಯಲ್ಲಿ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ಮಾತನಾಡಿದ ಅವರು, ಯಾವುದೇ ನೋವಿಲ್ಲದೆ, ಸಂಪೂರ್ಣ ಮನಃಪೂರ್ವಕವಾಗಿ ಹುದ್ದೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ವಿದಾಯ ಬ್ರೇಕ್ಫಾಸ್ಟ್ನಲ್ಲಿ ರಾಜೀನಾಮೆ ಘೋಷಣೆ ಮಂತ್ರಿಗಳ ಜೊತೆ ನಡೆದ ಉಪಹಾರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಸೂಚನೆಗಳನ್ನು ಪಾಲಿಸುವುದು ತಮ್ಮ ಕರ್ತವ್ಯ ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ನಡೆದ ಒಪ್ಪಂದದ ವಿವರಗಳನ್ನೂ ಅವರು ಸಂಪುಟ … Continue reading ಬ್ರೇಕ್ಫಾಸ್ಟ್ನಲ್ಲಿ ಸಿಎಂ ರಾಜೀನಾಮೆ ಬಾಂಬ್: ಅಂತಿಮ ನಿರ್ಧಾರ ‘ಹೈಕಮಾಂಡ್’ನದ್ದು ಎಂದ ಸಿದ್ದರಾಮಯ್ಯ
Copy and paste this URL into your WordPress site to embed
Copy and paste this code into your site to embed