ಹೊಸದಿಗಂತ ಡಿಜಿಟಲ್ ಡೆಸ್ಕ್:
ಧನಬಾದ್ನಲ್ಲಿ ವಿದ್ಯುತ್ ಸ್ಪರ್ಶದಿಂದ ಆರು ಕಾರ್ಮಿಕರು ಮೃತಪಟ್ಟಿದ್ದಾರೆ. ನಿಚಿತ್ಪುರ ರೈಲ್ವೆ ನಿಲ್ದಾಣದ ಬಳಿ ಕಾರ್ಮಿಕರು ವಿದ್ಯುತ್ ಕಂಬ ನಿಲ್ಲಿಸುವ ವೇಳೆ ಅವಗಢ ಸಂಭವಿಸಿದೆ.
ತಾಯಿ, ಮಗಳು ಸೇರಿ ಆರು ಮಂದಿ ಮೃತಪಟ್ಟಿದ್ದು, ಮೃತರು ಗುರುತು ಪತ್ತೆಯಾಗಿಲ್ಲ. ವಿದ್ಯುತ್ ಕಂಬ ನಿಲ್ಲಿಸುವಾಗ ಅದು ರೈಲ್ವೆಯ ಹೈ ಟೆನ್ಷನ್ ತಂತಿ ಮೇಲೆ ಬಿದ್ದು ಕರೆಂಟ್ ಶಾಕ್ ಹೊಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.