ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಗಜರಾಣಿ ‘ಯಶಸ್ವಿ’ಯ ನೀರಾಟ ಕಂಡಿರಾ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಜಾತ್ರೋತ್ಸವದ ಅಂತಿಮ ದಿನ ದೇವರು ನೀರಿನಲ್ಲಿ ಬಂಡಿ ಉತ್ಸವ ಸಂಭ್ರಮದಲ್ಲಿ ನಡೆಯಿತು.


ನೀರಿನಲ್ಲಿ ಬಂಡಿ ಉತ್ಸವ ನೆರವೇರುವ ಈ ಕ್ಷಣ ಶ್ರೀ ದೇವಳದ ಗಜರಾಣಿ ‘ಯಶಸ್ವಿ’ ನೀರಾಟವಾಡಿ ಸಂಭ್ರಮಿಸಿತು.’ಯಶಸ್ವಿ’ ನೀರಾಟವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು.

ಇದೇ ಸಂದರ್ಭ ಪುಟಾಣಿಗಳು ಕೂಡ ನೀರಿನಲ್ಲಿ ಆಟವಾಡಿಖುಷಿ ಪಟ್ಟರು .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!