ಹೊಸದಿಗಂತ ಡಿಜಿಟಲ್ ಡೆಸ್ಕ್
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಜಾತ್ರೋತ್ಸವದ ಅಂತಿಮ ದಿನ ದೇವರು ನೀರಿನಲ್ಲಿ ಬಂಡಿ ಉತ್ಸವ ಸಂಭ್ರಮದಲ್ಲಿ ನಡೆಯಿತು.
ನೀರಿನಲ್ಲಿ ಬಂಡಿ ಉತ್ಸವ ನೆರವೇರುವ ಈ ಕ್ಷಣ ಶ್ರೀ ದೇವಳದ ಗಜರಾಣಿ ‘ಯಶಸ್ವಿ’ ನೀರಾಟವಾಡಿ ಸಂಭ್ರಮಿಸಿತು.’ಯಶಸ್ವಿ’ ನೀರಾಟವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು.
ಇದೇ ಸಂದರ್ಭ ಪುಟಾಣಿಗಳು ಕೂಡ ನೀರಿನಲ್ಲಿ ಆಟವಾಡಿಖುಷಿ ಪಟ್ಟರು .