ಸಂಕ್ರಾಂತಿಯಲ್ಲಿ ಗೆಣಸು, ಬಾಳೆಹಣ್ಣು, ಕಬ್ಬು, ಗೆಣಸು, ಎಳ್ಳು ಪ್ರಮುಖವಾಗಿ ಸಏವಿಸಲಾಗುತ್ತದೆ. ಈ ಸಮಯದಲ್ಲಿ ಮಾತ್ರ ಕಬ್ಬು ತಿನ್ನೋದಕ್ಕೆ ಇಷ್ಟಪಡುತ್ತಾರೆ. ಬೇಕಾದಾಗ ಕಬ್ಬಿನ ಜ್ಯೂಸ್, ಕಬ್ಬು ಎಲ್ಲವನ್ನೂ ಸೇವಿಸಿ, ಯಾಕೆ ನೋಡಿ..
- ಸಿಕ್ಕಾಪಟ್ಟೆ ಎನರ್ಜಿ ನೀಡುತ್ತದೆ
- ಜಾಂಡೀಸ್ ಬಾರದಂತೆ ಸಹಾಯ ಮಾಡುತ್ತದೆ
- ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ.
- ವಯಸ್ಸಾಗುವುದು ಕಡಿಮೆಯಾಗುತ್ತದೆ
- ಮೂಳೆಗಳು ಹಾಗೂ ಹಲ್ಲು ಗಟ್ಟಿಯಾಗುತ್ತದೆ
- ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
- ಡಯಾಬಿಟಿಸ್ ರೋಗಿಗಳಿಗೂ ಇದು ಒಳ್ಳೆಯದು
- ಗರ್ಭಿಣಿಯರಿಗೆ ಸಹಕಾರಿ
- ಜ್ವರ ಕಡಿಮೆ ಮಾಡುತ್ತದೆ
- ಕಲೆಗಳನ್ನು ಹೋಗಲಾಡಿಸುತ್ತದೆ
- ಹಲ್ಲು ಹುಳುಕಾಗದಂತೆ ತಡೆಗಟ್ಟುತ್ತದೆ
- ಗಾಯಗಳು ಬೇಗ ವಾಸಿಯಾಗುವಲ್ಲಿ ಸಹಾಯ ಮಾಡುತ್ತದೆ.