ಹೊಸದಿಗಂತ ವರದಿ, ಬಸವಕಲ್ಯಾಣ
ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್ ಅವರು ತಾಲೂಕಿನ ಕಲಾಖೋರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಡಿಜಿಟಲ್ ಸದಸ್ಯತ್ವ ನೋಂದಣಿ ಬಗ್ಗೆ ಸಭೆ ನಡೆಸಿ ಹೆಚ್ಚಿನ ಸದಸ್ಯತ್ವ ನೋಂದಣಿಗಳನ್ನು ಮಾಡುವಂತೆ ಕಾರ್ಯಕರ್ತರಿಗೆ ಸೂಚಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶ್ರೀ ನೀಲಕಂಠ ರಾಠೋಡ್, ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಯಶೋದಾ ನೀಲಕಂಠ, ಮುಖಂಡರಾದ ಬಸವರಾಜ್ ಬಿರಾದರ್ ಹಿರಣಗಂವ್, ಆನಂದ್ ಬಾಬು ಹೊನ್ನ ನಾಯಕ್, ಬಸವರಾಜ್ ಪಾಟೀಲ್ ಬಾಗ್ ಹಿಪ್ಪರಗ, ಗ್ರಾಮ ಪಂಚಾಯತ್ ಸದಸ್ಯರು ಶಿವರಾಜ್ ಬಿರಾದರ್, ದಯಾನಂದ್ ಪಾಟೀಲ್, ಸುಶಾಂತ್, ಅನಿಲ್ ಜಮಾದಾರ್, ಶಬ್ಬೀರ್, ಈಶ್ವರ್ ಬಿರಾದರ್, ಚಂದ್ರಕಾಂತ್, ಅಂಬರಯ, ಯುವರಾಜ್ ಬಿರಾದರ್, ಶ್ರೀಕಾಂತ್, ಗುಂಡಪ್ಪ, ವಿಲಾಸ್, ಹುಸೇನ್ ಸಾಬ್, ಮಹೇಶ್, ಬಸವರಾಜ್ ಸೇರಿದಂತೆ ಆನೇಕ ಗ್ರಾಮದ ಮುಖಂಡರು ಉಪಸ್ಥಿತರಿದ್ದರು
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ