ಕೆರೆಯಲ್ಲಿ ಮುಳುಗಿ ತಂದೆ- ಮಗ ದುರ್ಮರಣ

ಹೊಸದಿಗಂತ ವರದಿ, ಧಾರವಾಡ:
ವಾಹನ ತೊಳೆಯಲು ಹೋಗಿದ್ದ ತಂದೆ- ಮಗ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಗದಿಗೆಪ್ಪ ಅಗಸಿಮನಿ (45) ಹಾಗೂ ರವಿ ಅಗಸಿಮನಿ (15) ಮೃತರು. ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆಯೂ ಮೃತಪಟ್ಟಿದ್ದಾನೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!