ನರಗಳಲ್ಲಿ ಹೊಸ ಹುರುಪಿಗಾಗಿ ಇದನ್ನು ಸೇವಿಸಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ನಿಶ್ಯಕ್ತಿ ಮಾಯವಾಗಿ ನರಗಳಲ್ಲಿ ಹುರುಪು ತುಂಬಿಕೊಳ್ಳುವುದರ ಜೊತೆಗೆ ರಕ್ತದ ವೃದ್ಧಿಯೂ ಸಾಧ್ಯ
ಅನನಾಸ್ ಸೇವನೆಯಿಂದ ಅಜೀರ್ಣಗಳು ನಿವಾರಣೆಯಾಗುತ್ತದೆ!. ಖರ್ಜೂರದ ಹಣ್ಣು ಆರೋಗ್ಯಕ್ಕೆ ಉತ್ತಮ. ಖರ್ಜೂರದ ಹಣ್ಣನ್ನು ಬೂದು ಸಕ್ಕರೆಯೊಂದಿಗೆ ಬೆರೆಸಿ ತಿನ್ನುವುದರಿಂದ ರಕ್ತಶುದ್ಧಿಯಾಗುತ್ತದೆ. ಆರೋಗ್ಯ ಉತ್ತಮವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!