ಹೊಸ ದಿಗಂತ ಡಿಜಿಟಲ್ ಡೆಸ್ಕ್
ಹಿಜಾಬ್ ವಿಷಯದ ಚರ್ಚೆಯಲ್ಲಿ ಗೊಮ್ಮಟೇಶ್ವರ ವಿಷಯ ಎಳೆತಂದು, ಚಡ್ಡಿ ತೊಡಿಸಬೇಕಿತ್ತು ಎಂದು ಅವಹೇಳನಕಾರಿಯಾಗಿ ಮಾತನಾಡಿರುವ ಮೈಸೂರಿನ ಕಾಂಗ್ರೆಸ್ ಮುಖಂಡ ಅಯೂಬ್ ಖಾನ್ ಅವರಿಗೆ ಸಾತ್ವಿಕ ಕೋಪದ ಖಂಡನೆ ವ್ಯಕ್ತಪಡಿಸಿದ್ದಾರೆ ಸಾಹಿತಿ ಹಂಪ ನಾಗರಾಜಯ್ಯ. ವಿಡಿಯೋದಲ್ಲಿ ಕೇಳಿ ಅವರ ಅಭಿಪ್ರಾಯ.
ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿ ಎಂಬ ಮೈಸೂರು ಕಾಂಗ್ರೆಸ್ ಮುಖಂಡ ಅಯೂಬ್ ಖಾನ್ ಹೇಳಿಕೆಗೆ ಸಾಹಿತಿ ಮತ್ತು ಸಂಶೋಧಕರಾಗಿರುವ ಹಂಪ ನಾಗರಾಜಯ್ಯ ಅವರ ಸಾತ್ವಿಕ ಖಂಡನೆ ಹೀಗಿದೆ… pic.twitter.com/ICiTCgk3cE
— Hosadigantha (@HosadiganthaWeb) February 10, 2022