ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದಲ್ಲಿ ರಾವಣ ದಹನ ಕಾರ್ಯಕ್ರಮ ವೇಳೆ ಅವಘಡ ಸಂಭವಿಸಿದೆ.
ಎಲ್ಲೆಡೆ ವಿಜಯದಶಮಿ ಹಿನ್ನೆಲೆ ರಾವಣ ದಹನ ಕಾರ್ಯಕ್ರಮ ನಡೆಯುತ್ತದೆ, ಆದರೆ ಈ ಬಾರಿ ಅವಘಡ ಸಂಭವಿಸಿದ್ದು, ಬೆಂಕಿಯಿಂದ ಉರಿಯುತ್ತಿದ್ದ ರಾವಣದ ಪ್ರತಿಕೃತಿ ಜನರಿದ್ದ ಕಡೆ ಇದ್ದಕ್ಕಿದ್ದಂತೆಯೇ ವಾಲಿದೆ, ಕೆಲವರು ಪ್ರತಿಕೃತಿ ಅಡಿಯಲ್ಲೇ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಡಿಗೆ ಸಿಕ್ಕವರಿಗೆ ಪಕ್ಕದವರು ಸಹಾಯ ಮಾಡಿದ್ದಾರೆ.
#WATCH | Haryana: A major accident was averted during Ravan Dahan in Yamunanagar where the effigy of Ravana fell on the people gathered. Some people were injured. Further details awaited pic.twitter.com/ISk8k1YWkH
— ANI (@ANI) October 5, 2022