ತುಮಕೂರು ರೇಷನ್ ಕಾರ್ಡ್ದಾರರಿಗೆ ಬಿಗ್ ಅಪ್ಡೇಟ್: ಆಗಸ್ಟ್ನಲ್ಲೇ ಸಿಗಲಿದೆ 2 ತಿಂಗಳ ಪಡಿತರ
ಹೊಸದಿಗಂತ ವರದಿ ತುಮಕೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ಆಗಸ್ಟ್ ಮಾಹೆಯಲ್ಲಿಯೇ ವಿತರಿಸಲಾಗುವುದು ಎಂದು ತುಮಕುರು ತಾಲ್ಲೂಕು ತಹಶೀಲ್ದಾರ್ ರಾಜೇಶ್ವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿ ಅಂತ್ಯೋದಯ ಪಡಿತರ ಚೀಟಿ(ಎಎವೈ)ಗೆ ಮಾಹೆಯಾನ 21 ಕೆ.ಜಿ.ಯಂತೆ 42 ಕೆ.ಜಿ. ರಾಗಿ ಹಾಗೂ 14 ಕೆ.ಜಿ.ಯಂತೆ 28 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುವುದು. ಆದ್ಯತಾ(ಕೇಂದ್ರ) ಪಡಿತರ ಚೀಟಿ(ಪಿ.ಹೆಚ್.ಹೆಚ್.)ಯ ಪ್ರತಿ ಸದಸ್ಯರಿಗೆ ಮಾಹೆಯಾನ 3 ಕೆ.ಜಿ.ಯಂತೆ 6 … Continue reading ತುಮಕೂರು ರೇಷನ್ ಕಾರ್ಡ್ದಾರರಿಗೆ ಬಿಗ್ ಅಪ್ಡೇಟ್: ಆಗಸ್ಟ್ನಲ್ಲೇ ಸಿಗಲಿದೆ 2 ತಿಂಗಳ ಪಡಿತರ
Copy and paste this URL into your WordPress site to embed
Copy and paste this code into your site to embed