ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ಗೆ ರಾಜ್ಯದಲ್ಲಿ ಉಳಿಗಾಲವಿಲ್ಲದಂತಾಗಿದೆ. ತಮ್ಮ ಭದ್ರ ಕೋಟೆಯಲ್ಲೂ ಜಯ ಸಿಗದೆ ದಾರಿ ತೋರದಂತಾಗಿದೆ. ಇದೀಗ
ಜೆಡಿಎಸ್ ಭದ್ರ ಕೋಟೆ ಆಗಿರುವ ಮೈಸೂರಿನಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲುವ ಜೆಡಿಎಸ್ ಕನಸು ಭಗ್ನವಾಗಿದೆ. ಕುಮಾರಸ್ವಾಮಿ ಆಪ್ತ ಸ್ನೇಹಿತ ಸಾ.ರಾ ಮಹೇಶ್ಗೆ ಹೀನಾಯ ಸೋಲುಂಟಾಗಿದೆ. ಕೃಷ್ಣರಾಜನಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲನ್ನನುಭವಿಸಿದ್ದಾರೆ.