ಮಳೆ ಆರ್ಭಟದ ನಡುವೆ ಖಾನಾಪುರ ಜಲಪಾತಗಳಿಗೆ ‘ನೋ ಎಂಟ್ರಿ’: ನಿಯಮ ಮೀರಿದವರಿಗೆ ಶಿಕ್ಷೆ

ಹೊಸದಿಗಂತ ವರದಿ ​ಬೆಳಗಾವಿ: ಖಾನಾಪುರ ತಾಲೂಕಿನ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿರುವ ಜಲಪಾತಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಬೆಳಗಾವಿ ಅರಣ್ಯ ವಿಭಾಗ ತಿಳಿಸಿದೆ. ಮಳೆಗಾಲದಲ್ಲಿ ಅಪಾಯದ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಪ್ರದೇಶದ ಜಲಪಾತಗಳ ಬಳಿ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ಜಲಪಾತಗಳ ವೀಕ್ಷಣೆ ಮತ್ತು ಚಾರಣಕ್ಕಾಗಿ ಅರಣ್ಯ ಪ್ರದೇಶಕ್ಕೆ ಪ್ರವೇಶಿಸದಂತೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಆದರೂ ಕೆಲವರು ಸಿಬ್ಬಂದಿಯ … Continue reading ಮಳೆ ಆರ್ಭಟದ ನಡುವೆ ಖಾನಾಪುರ ಜಲಪಾತಗಳಿಗೆ ‘ನೋ ಎಂಟ್ರಿ’: ನಿಯಮ ಮೀರಿದವರಿಗೆ ಶಿಕ್ಷೆ