ಪದ್ಮ ಪ್ರಶಸ್ತಿ ಪ್ರಕಟ: ಎಸ್. ಎಮ್ ಕೃಷ್ಣಗೆ ಪದ್ಮವಿಭೂಷಣ, ಕರ್ನಾಟಕದ ಭೈರಪ್ಪ, ಸುಧಾಮೂರ್ತಿ ಸಹಿತ 9 ಮಂದಿಗೆ ಪದ್ಮಭೂಷಣ ಗೌರವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಸರಕಾರ ಬುಧವಾರ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಪ್ರಕಟಿಸಿದೆ.

ಒಟ್ಟು 106 ಮಂದಿ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಇದರಲ್ಲಿ ಒಆರ್‌ಎಸ್‌ನ ಹರಿಕಾರ ಡಾ. ದಿಲೀಪ್ ಮಹಾಲನಬಿಸ್‌, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಮ್ ಕೃಷ್ಣ ಸಹಿತ 6 ಮಂದಿಗೆ ಪದ್ಮವಿಭೂಷಣ ಗೌರವ ನೀಡಲಾಗಿದ್ದರೆ, ಎಸ್ .ಎಲ್ ಭೈರಪ್ಪ, ಸುಧಾಮೂರ್ತಿ ಸಹಿತ 9 ಗಣ್ಯರಿಗೆ ಪದ್ಮಭೂಷಣ ಪ್ರಕಟವಾಗಿದೆ . ಜೊತೆಗೆ 91 ಮಂದಿಗೆ ಮಂದಿಗೆ ಪದ್ಮಶ್ರಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!