ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗುತ್ತಿರುವ ಕ್ಯಾನ್ಸರ್ ಚಿಕಿತ್ಸೆ ಸಂದರ್ಭದಲ್ಲಿ ಅಲೊಪಥಿ ಪರಿಹಾರದ ಜತೆ ಪಂಚಗವ್ಯ ಆರೈಕೆ ಕ್ರಮ ಬಳಸುವುದು ತುಂಬ ಪ್ರಯೋಜನಕಾರಿ ಎಂಬ ಪ್ರತಿಪಾದನೆ ಆಯುರ್ವೇದ ವೈದ್ಯ ಡಿ ಪಿ ರಮೇಶ ಅವರದ್ದು. ದೇಸಿ ಹಸುವಿನ ಗವ್ಯೋತ್ಪನ್ನಗಳು ಹೇಗೆ ಕ್ಯಾನ್ಸರ್ ದಾಳಿಗೆ ತುತ್ತಾದ ಜೀವಕಣಗಳ ಪುನಶ್ಚೇತನಕ್ಕೆ ಸಹಕಾರಿ ಎಂಬುದನ್ನು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.