ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲದಲ್ಲಿ ವಾಹನ ದಟ್ಟಣೆ ಏಕಾಏಕಿ ಹೆಚ್ಚಿದೆ. ಬ್ರಹ್ಮೋತ್ಸವ, ಸಾಲು ಸಾಲು ರಜೆ ಹಿನ್ನೆಲೆ ತುರಮಲಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಎಲ್ಲಾ ಕಂಪಾಟ್ಮೆಂಟ್ಗಳು ಜನರಿಂದ ಕಿಕ್ಕಿರಿದು ತುಂಬಿದ್ದು ರಸ್ತೆಯಲ್ಲೆಲ್ಲಾ ಕ್ಯೂ ನಿಂತಿದ್ದಾರೆ. ತಿಮ್ಮಪ್ಪನ ದರ್ಶನ ಸುಮಾರು 36ಗಂಟೆ ಕಳೆದರೂ ದರ್ಶನ ಸಿಗುತ್ತಿಲ್ಲ ಎಂದು ಭಕ್ತರು ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ. ತಿರುಪತಿಗೆ ಹೋಗುವವರು ಒಮ್ಮೆ ಈ ದೃಸ್ಯಗಳನ್ನು ವೀಕ್ಷಿಸಿದ ಬಳಿಕ ನಿಮ್ಮ ಮುಂದಿನ ಪ್ರಯಾಣದ ಬಗ್ಗೆ ಯೋಚಿಸಿ.