‘ಹೆಸರಲ್ಲಿರೋದು ಅಹಿಂಸೆ ಮಾಡೋದು ಹಿಂಸೆ’: ಚೇತನ್ ಗೆ ಟಾಂಟ್ ಇಟ್ಟ ನಿಖಿಲ್ ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡದ ಹೆಮ್ಮೆಯ ನಟ ಡಾ. ರಾಜ್‌ಕುಮಾರ್ ಅವರ ಪರಂಪರೆ ಮತ್ತು ಅವರ ಹೆಸರಿನ ಸುತ್ತ ಮೂಡಿದ ವಿವಾದ ಇದೀಗ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮಾಡಿದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ನಿಖಿಲ್, ಡಾ.ರಾಜ್‌ಕುಮಾರ್ ಕೇವಲ ಸಿನಿಮಾ ನಟರಲ್ಲ, ಕನ್ನಡಿಗರ ಮನಸ್ಸಿನಲ್ಲಿ … Continue reading ‘ಹೆಸರಲ್ಲಿರೋದು ಅಹಿಂಸೆ ಮಾಡೋದು ಹಿಂಸೆ’: ಚೇತನ್ ಗೆ ಟಾಂಟ್ ಇಟ್ಟ ನಿಖಿಲ್ ಕುಮಾರಸ್ವಾಮಿ