ರಣಜಿ ಫೈನಲ್ | ಕರ್ನಾಟಕಕ್ಕೆ ಆಸರೆಯಾದ ಅಗರವಾಲ್ ಅರ್ಧಶತಕ: ರೋಚಕ ಘಟ್ಟದತ್ತ ಪಂದ್ಯ
ಹೊಸದಿಗಂತ ವರದಿ ಹುಬ್ಬಳ್ಳಿ: ಬಲಿಷ್ಠ ಕರ್ನಾಟಕಕ್ಕೆ ಜಮ್ಮು ಕಾಶ್ಮೀರ ತಂಡದ ಬೌಲರ್ ಅಕೀಬ್ ನಬಿ ಆರಂಭಿಕ ಆಘಾತ ನೀಡಿದರು. ಕರ್ನಾಟಕ ತನ್ನ ನಾಲ್ಕು ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದೆ. ಈ ನಡುವೆ ಕರ್ನಾಟಕ ಹಿರಿಯ ಬ್ಯಾಟರ್ ಮಯಂಕ ಅಗರವಾಲ್ (51 ರನ್, 82 ಎಸೆತ, 9 ಬೌಂಡರಿ) ಅರ್ಧಶತಕ ಹೊಡೆಯುವ ಮೂಲಕ ತಮ್ಮ ತಂಡಕ್ಕೆ ಆಸರೆಯಾಗಿದ್ದಾರೆ. ಶ್ರೇಯಸ್ ಗೋಪಾಲ 31 ಎಸೆತವಾಡಿ 9 ರನ್ ಗಳಿಸಿದ್ದಾರೆ. 17.6 ಓವರ್ಗೆ 4 ವಿಕೆಟ್ ಕಳೆದುಕೊಂಡು 57 ರನ್ … Continue reading ರಣಜಿ ಫೈನಲ್ | ಕರ್ನಾಟಕಕ್ಕೆ ಆಸರೆಯಾದ ಅಗರವಾಲ್ ಅರ್ಧಶತಕ: ರೋಚಕ ಘಟ್ಟದತ್ತ ಪಂದ್ಯ
Copy and paste this URL into your WordPress site to embed
Copy and paste this code into your site to embed