ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರಂಪರೆಯ ಪುನರುತ್ಥಾನ: ಬದಲಾಗಲಿದೆ ದರುಶನ ಪದ್ಧತಿ, ಅನ್ನಪ್ರಸಾದ ಸೇವೆ!
ಹೊಸದಿಗಂತ ವರದಿ, ಉಡುಪಿ: ಜಗತ್ಪ್ರಸಿದ್ಧ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಶೀರೂರು ಮಠದ ಆಡಳಿತಾವಧಿಯಲ್ಲಿ ಭಕ್ತರ ದರ್ಶನ ವ್ಯವಸ್ಥೆ ಮತ್ತು ಅನ್ನಪ್ರಸಾದ ವಿತರಣೆಯಲ್ಲಿ ಐತಿಹಾಸಿಕ ಬದಲಾವಣೆಗಳ ಪರ್ವ ಆರಂಭವಾಗಿದೆ. ನೂರಾರು ವರ್ಷಗಳ ಪುರಾತನ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವ ಮಹತ್ತರ ನಿರ್ಧಾರವನ್ನು ಮಾಡಲಾಗಿದೆ. ಇನ್ನು ಮುಂದೆ ಕೃಷ್ಣದರ್ಶನಕ್ಕೆ ಬರುವ ಭಕ್ತರು ಕನಕದಾಸರ ಭಕ್ತಿಯ ಹಾದಿಯನ್ನೇ ಅನುಸರಿಸಲಿದ್ದಾರೆ. ಮೊದಲು ಕನಕನ ಕಿಂಡಿಯ ಮೂಲಕ ‘ ದರ್ಶನ ಪಡೆದು, ನಂತರ ಚಂದ್ರಮೌಳೀಶ್ವರ ಮತ್ತು ಹರಿಹರರ ಸಂಗಮ ಕ್ಷೇತ್ರ ಅನಂತೇಶ್ವರ ದೇವಸ್ಥಾನಗಳಲ್ಲಿ ಪ್ರಾರ್ಥನೆ … Continue reading ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರಂಪರೆಯ ಪುನರುತ್ಥಾನ: ಬದಲಾಗಲಿದೆ ದರುಶನ ಪದ್ಧತಿ, ಅನ್ನಪ್ರಸಾದ ಸೇವೆ!
Copy and paste this URL into your WordPress site to embed
Copy and paste this code into your site to embed