ಬೆಂಗಳೂರಿಗರ ದಾಹಕ್ಕೆ ಮೇಕೆದಾಟು ಸಂಜೀವಿನಿ: ಕೇಂದ್ರದ ‘ಗ್ರೀನ್ ಸಿಗ್ನಲ್’ಗಾಗಿ ಡಿಕೆಶಿ ವೈಟಿಂಗ್!
ಹೊಸದಿಗಂತ ಡಿಜಿಟಲ್ ಡೆಸ್ಕ್: “ವಿಶ್ವದ ಕಣ್ಣು ಬೆಂಗಳೂರಿನ ಮೇಲಿದೆ, ಇಂತಹ ನಗರಕ್ಕೆ ಕುಡಿಯುವ ನೀರು ಪೂರೈಸುವುದು ನಮ್ಮ ಆದ್ಯ ಕರ್ತವ್ಯ,” ಎಂದು ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಬಲವಾಗಿ ಪ್ರತಿಪಾದಿಸಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು. ಬೆಂಗಳೂರಿನ 1.50 ಕೋಟಿ ಜನಸಂಖ್ಯೆಗೆ ನೀರು ಒದಗಿಸಲು ‘ಮೇಕೆದಾಟು ಸಮತೋಲಿತ ಅಣೆಕಟ್ಟು’ ಅನಿವಾರ್ಯವಾಗಿದೆ. ಸುಪ್ರೀಂ ಕೋರ್ಟ್ … Continue reading ಬೆಂಗಳೂರಿಗರ ದಾಹಕ್ಕೆ ಮೇಕೆದಾಟು ಸಂಜೀವಿನಿ: ಕೇಂದ್ರದ ‘ಗ್ರೀನ್ ಸಿಗ್ನಲ್’ಗಾಗಿ ಡಿಕೆಶಿ ವೈಟಿಂಗ್!
Copy and paste this URL into your WordPress site to embed
Copy and paste this code into your site to embed