ಪುರಿ ಜಗನ್ನಾಥ ದೇವಸ್ಥಾನದಲ್ಲಿ ಕಾಲ್ತುಳಿತ: 2 ಭಕ್ತರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪುರಿ ಜಗನ್ನಾಥ ದೇವಸ್ಥಾನದಲ್ಲಿ ಕಾಲ್ತುಳಿತದಿಂದ ಇಬ್ಬರು ಭಕ್ತರು ಅಸ್ವಸ್ಥಗೊಂಡು ಘಟನೆ ನಡೆದಿದೆ.

ಜಗನ್ನಾಥ ದೇವಾಲಯದಲ್ಲಿ ಇಂದು ದೇವರ ದರುಶನ ಪಡೆಯಲ್ಲೂ ಸಾವಿರಾರು ಜನರು ಸೇರಿದ್ದರು. ದೇವಾಲಯದ ದ್ವಾರಗಳು ತೆರೆದ ತಕ್ಷಣ, ಸಿಂಹದ್ವಾರದ ದರುಶನ ಪಡೆಯಲು ಭಕ್ತರು ದೇವಾಲಯಕ್ಕೆ ಓಡಲು ಪ್ರಾರಂಭಿಸಿದರು. ಈ ವೇಳೆ ಕೆಳಗೆ ಬಿದ್ದು ಇಬ್ಬರು ಅಸ್ವಸ್ಥಗೊಂಡಿದ್ದಾರೆ.

ಪ್ರಜ್ಞಾಹೀನಳಾಗಿ ಗಾಯಗೊಂಡಿರುವ ಭಕ್ತರಲ್ಲಿ ಒಬ್ಬರಾದ ಸುಲೋಚನಾ ಸಾಹು ತಿಳಿಸಿದ್ದಾರೆ. ಸುಲೋಚನಾ ಸಾಹು ಮತ್ತು ಇನ್ನೊಬ್ಬ ಭಕ್ತನನ್ನು ಅಗತ್ಯ ಚಿಕಿತ್ಸೆಗಾಗಿ ಪುರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವ ಅಪ್ರಾಪ್ತ ಭಕ್ತೆ ದಿಬ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!