ಇದೆಂಥ ಬಜೆಟ್? ರಾಜ್ಯದ ಅಭಿವೃದ್ಧಿ20 ವರ್ಷ ಹಿಂದಕ್ ಹೋಯ್ತು: ವಿಜಯೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಅಭಿವೃದ್ಧಿಯನ್ನು 20 ವರ್ಷ ಹಿಂದಕ್ಕೆ ಕೊಂಡೊಯ್ದ ಬಜೆಟ್ ಇದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಇದೆಂಥಾ ಬಜೆಟ್ ? ರೈತರ ಪರವಾಗಂತೂ ಇಲ್ಲ, ಇತ್ತೀಚೆಗಷ್ಟೇ ದೆಹಲಿಯಲ್ಲಿ ರಾಜ್ಯದ ಮರ್ಯಾದಿ ಹರಾಜು ಹಾಕಿದ್ರು. ಈ ಬಜೆಟ್ ಕೂಡ ಹಾಗೇ ಇದೆ. ಅಭಿವೃದ್ಧಿ ಇಲ್ಲ. ಬರೀ ಸಾಲ ಮಾಡಿದ್ದಾರೆ.

ನೇಕಾರರಿಗೆ ಏನು ಕೊಟ್ಟಿದ್ದಾರೆ? ಉತ್ತರ ಕರ್ನಾಟಕದ ಜನರ ಕಥೆ ಏನು? ಬರಗಾಲದಲ್ಲಿ ನೀರಾವರಿಗೆ ಸಂಬಂಧಿಸಿದ ಏನೂ ಇಲ್ಲ. ಈ ಬಜೆಟ್ ಬಗ್ಗೆ ಹೆಮ್ಮೆಯಿಲ್ಲ ಎಂದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!