ಸ್ಕಿಮ್ಮರ್‌ ಪಕ್ಷಿಗಳ ಪ್ರಾಣಕ್ಕೆ ಕುತ್ತು ತಂದ ಕೋಟಾ ಬ್ಯಾರೇಜ್‌ ನೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಸ್ಥಾನದ ಕೋಟಾ ಬ್ಯಾರೇಜ್‌ನಿಂದ ಇದ್ದಕ್ಕಿದ್ದಂತೆ ನೀರು ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿ ಚಂಬಲ್‌ ನದಿಯ ಪ್ರವಾಹಕ್ಕೆ ಕಾರಣವಾಗಿವೆ. ಚಂಬಲ್‌ ನದಿ ತೀರದಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆಯಾದ್ದರಿಂದ ಅಳಿವಿನಂಚಿನಲ್ಲಿರುವ ಭಾರತೀಯ ಸ್ಕಿಮ್ಮರ್‌ ಪಕ್ಷಿಗಳು ಸಾವನ್ನಪ್ಪಿವೆ. ಸ್ಕಿಮ್ಮರ್‌ ಮೊಟ್ಟೆಗಳು, ಮರಿಗಳು ನೀರಿನಲ್ಲಿ ಮುಳುಗಿವೆ. ಪಕ್ಷಿಗಳು ಹಾರಾಟ ನಡೆಸುವವರೆಗೂ ಎರಡು ವಾರಗಳ ಕಾಲ ನೀರಿನ ಹರಿವನ್ನು ತಕ್ಷಣ ನಿಲ್ಲಿಸುವಂತೆ ಪರಿಸರ ಪ್ರೇಮಿಗಳು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!