‘ಹುದ್ದೆ ನನ್ನದಲ್ಲ, ಕಾರ್ಯಕರ್ತರದ್ದು’: 2028ರ ಗುರಿ ಇಟ್ಟುಕೊಂಡು ಸಾಗುವಂತೆ ಡಿಕೆಶಿ ಕರೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ರಾಜಕೀಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ. ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಮುಂದಿನ ವಿಧಾನಸಭೆ ಚುನಾವಣೆಯತ್ತ ಗಮನ ಹರಿಸುವಂತೆ ಅವರು ಸಲಹೆ ನೀಡಿದ್ದಾರೆ. ಒಗ್ಗಟ್ಟೇ ಗೆಲುವಿನ ಮಂತ್ರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ, ಪಕ್ಷದೊಳಗಿನ ಹಳೆಯ ಮನಸ್ತಾಪ, ಭಿನ್ನಾಭಿಪ್ರಾಯ ಹಾಗೂ ವೈಯಕ್ತಿಕ ಅಸಮಾಧಾನಗಳನ್ನು ಹಿಂದೆ ಬಿಟ್ಟು ಎಲ್ಲರೂ ಒಂದೇ ಗುರಿಯೊಂದಿಗೆ ಸಾಗಬೇಕು ಎಂದರು. ಸಂಘಟನೆಯ … Continue reading ‘ಹುದ್ದೆ ನನ್ನದಲ್ಲ, ಕಾರ್ಯಕರ್ತರದ್ದು’: 2028ರ ಗುರಿ ಇಟ್ಟುಕೊಂಡು ಸಾಗುವಂತೆ ಡಿಕೆಶಿ ಕರೆ
Copy and paste this URL into your WordPress site to embed
Copy and paste this code into your site to embed