ಭಕ್ತಿಪೂರ್ವ ಜಯಘೋಷಗಳ ನಡುವೆ ನಡೆದ ಶ್ರೀಮಾರಿಕಾಂಬಾ ದೇವಿ ರಥೋತ್ಸವ, ಸಾವಿರಾರು ಭಕ್ತರು ಭಾಗಿ
ಹೊಸದಿಗಂತ ವರದಿ ಮುಂಡಗೋಡ: ೭ನೇ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಶ್ರೀಮಾರಿಕಾಂಬಾ (ದ್ಯಾಮವ್ವ)ದೇವಿ ರಥೋತ್ಸವವು ಸಾವಿರಾರು ಜನರ ಭಕ್ತಿ ಪೂರ್ವ ಜಯಘೋಷಗಳ ನಡುವೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅತಿ ವಿಜೃಂಭಣೆಯಿಂದ ಬುಧವಾರ ಜರುಗಿತು. ಬೆಳಗ್ಗೆ 8.51ರ ಹೊತ್ತಿಗೆ ಸಕಲ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಶ್ರೀವರದ ಆಂಜನೇಯ ಸ್ವಾಮಿ ಸನಿದಾನ ಶ್ರೀ ಕ್ಷೇತ್ರ ಗಡಿ ಏರಿಯ ಅವಧೂತ ರಾಜೇಂದ್ರ ಭಟ್ಟರು ಚಾಲನೆಯಿಂದ ತೇರು ಸಾಗಿತು. ಈ ವೇಳೆ ಮಾಜಿ ಶಾಸಕ ವಿ.ಎಸ್.ಪಾಟೀಲ, ತಹಶೀಲ್ದಾರ ಶಂಕರ ಗೌಡಿ, ಪ.ಪಂ ಮುಖ್ಯಾಧಿಕಾರಿ ಸಂತೋಷಕುಮಾರ … Continue reading ಭಕ್ತಿಪೂರ್ವ ಜಯಘೋಷಗಳ ನಡುವೆ ನಡೆದ ಶ್ರೀಮಾರಿಕಾಂಬಾ ದೇವಿ ರಥೋತ್ಸವ, ಸಾವಿರಾರು ಭಕ್ತರು ಭಾಗಿ
Copy and paste this URL into your WordPress site to embed
Copy and paste this code into your site to embed