ಚಿನ್ನಸ್ವಾಮಿ ಮೈದಾನದಲ್ಲಿ ದಿಗ್ಗಜರಿಗೆ ಗೌರವ: ಸ್ಟ್ಯಾಂಡ್ಗಳಿಗೆ ಮೂವರ ಹೆಸರಿಟ್ಟ KSCA
ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರಿಕೆಟ್ನ ಮಹಾನ್ ಆಟಗಾರರಾದ ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ ಅವರ ಹೆಸರನ್ನು ಎರಡು ಪ್ರಮುಖ ಸ್ಟ್ಯಾಂಡ್ಗಳಿಗೆ ನಾಮಕರಣ ಮಾಡಲಾಗಿದೆ. ಫೆಬ್ರವರಿ 13, 2024ರಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿತು. ಸುವರ್ಣ ಮಹೋತ್ಸವದ ಅಂಗವಾಗಿ ಪೆವಿಲಿಯನ್ ಎಂಡ್ ಅನ್ನು ‘ಅನಿಲ್ ಕುಂಬ್ಳೆ ಎಂಡ್’ ಎಂದು, ನಾರ್ತ್ ಎಂಡ್ ಅನ್ನು ‘ರಾಹುಲ್ ದ್ರಾವಿಡ್ ಎಂಡ್’ ಎಂದು ಮರುನಾಮಕರಣ … Continue reading ಚಿನ್ನಸ್ವಾಮಿ ಮೈದಾನದಲ್ಲಿ ದಿಗ್ಗಜರಿಗೆ ಗೌರವ: ಸ್ಟ್ಯಾಂಡ್ಗಳಿಗೆ ಮೂವರ ಹೆಸರಿಟ್ಟ KSCA
Copy and paste this URL into your WordPress site to embed
Copy and paste this code into your site to embed