ಹೊಸದಿಗಂತ ಡಿಜಿಟಲ್ ಡೆಸ್ಕ್
ಶ್ರೀಲಂಕಾದ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಭಾರತ ಅದರ ಬೆನ್ನಿಗೆ ನಿಂತಿರುವ ಪರಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಶ್ರೀಲಂಕಾದ ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗ ಭಾರತ ಸರ್ಕಾರವನ್ನು ಹಾಗೂ ಮೊದಲಿನಿಂದಲೂ ಸ್ನೇಹಭಾವ ಹೊಂದಿರುವ ಮೋದಿ ಆಡಳಿತವನ್ನು ಹೊಗಳಿದ್ದು ಹೀಗೆ..
ಮೋದಿ ಔದಾರ್ಯ ದೊಡ್ಡದು, ಭಾರತ ದೊಡ್ಡಣ್ಣನಂತೆ ಶ್ರೀಲಂಕಾಕ್ಕೆ ಸಹಾಯ ಮಾಡ್ತಿದೆ!
– ಅರ್ಜುನ ರಣತುಂಗ, ಶ್ರೀಲಂಕಾ ಮಾಜಿ ಕ್ರಿಕೆಟಿಗ#Modi #Srilanka #India #SrilankaCrisis pic.twitter.com/0YnewWzX6o— Hosadigantha (@HosadiganthaWeb) April 7, 2022