ವಿಡಿಯೊ: ಸಂತರ ನಗ್ನತೆ ಹಿಂದಿನ ಸತ್ಯ ತಿಳಿದು ಮಾತಾಡಿ ಅಂತಿದಾರೆ ಜ್ಯೋತಿಷಿ ಎಸ್ ಕೆ ಜೈನ್

0
552

ಹೊಸದಿಗಂತ ಡಿಜಿಟಲ್ ಡೆಸ್ಕ್

ಗೊಮ್ಮಟೇಶ್ವರ ಸ್ವಾಮಿ ಬಗ್ಗೆ ಕುಹಕದ ಮಾತನಾಡಿರುವ ವಿದ್ಯಮಾನ ಕೇವಲ ಜೈನ ಸಮಾಜಕ್ಕೆ ಮಾತ್ರವಲ್ಲ ಎಲ್ಲರಿಗೂ ದುಃಖ ತಂದಿರುವ ವಿಚಾರ ಎಂದಿರುವ ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್, “ಎಲ್ಲರೂ ನಗ್ನತೆ ಆಚರಿಸಲಿಕ್ಕಾಗುವುದಿಲ್ಲ. ಸಂತರು-ಸಿದ್ಧಿಪುರುಷರು ಹಾಗಿರುತ್ತಾರೆ. ಅದು ಸುಲಭದ ಸಂಗತಿ ಅಲ್ಲ” ಎನ್ನುತ್ತ ಇದರ ಹಿಂದಿನ ತತ್ವಚಿಂತನೆ ನಡೆಸಿದ್ದಾರೆ. ವಿಡಿಯೊ ನೋಡಿ.

 

 

 

LEAVE A REPLY

Please enter your comment!
Please enter your name here