ವಿಡಿಯೊ: ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸಮರ್ಪಕ ಪ್ರೋತ್ಸಾಹ ನೀಡುತ್ತಿಲ್ಲವೇ?

0
388

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ನೀಡುತ್ತಿರುವ ಹಣವನ್ನು ಪ್ರತಿ ಆಯವ್ಯಯದಲ್ಲಿ ಗಣನೀಯವಾಗಿ ಇಳಿಸುತ್ತಿದೆ ಎಂಬುದು ವಿಪಕ್ಷ ನಾಯಕ ಸಿದ್ದರಾಮಯ್ಯನವರ ತಕರಾರು. ಆದರೆ, ಕರ್ನಾಟಕಕ್ಕೆ ಮಾನವ ದಿನಗಳು ಖಾಲಿಯಾದಂತೆಲ್ಲ ಹೆಚ್ಚಿನ ಕೋಟ ಮಂಜೂರು ಮಾಡಲಾಗಿದೆ ಎಂಬುದು ಸಚಿವ ಈಶ್ವರಪ್ಪನವರ ಅಂಕಿಅಂಶ. ವಿಡಿಯೋ ನೋಡಿ.

 

LEAVE A REPLY

Please enter your comment!
Please enter your name here