ಹೊಸ ದಿಗಂತ ಡಿಜಿಟಲ್ ಡೆಸ್ಕ್
ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ನೀಡುತ್ತಿರುವ ಹಣವನ್ನು ಪ್ರತಿ ಆಯವ್ಯಯದಲ್ಲಿ ಗಣನೀಯವಾಗಿ ಇಳಿಸುತ್ತಿದೆ ಎಂಬುದು ವಿಪಕ್ಷ ನಾಯಕ ಸಿದ್ದರಾಮಯ್ಯನವರ ತಕರಾರು. ಆದರೆ, ಕರ್ನಾಟಕಕ್ಕೆ ಮಾನವ ದಿನಗಳು ಖಾಲಿಯಾದಂತೆಲ್ಲ ಹೆಚ್ಚಿನ ಕೋಟ ಮಂಜೂರು ಮಾಡಲಾಗಿದೆ ಎಂಬುದು ಸಚಿವ ಈಶ್ವರಪ್ಪನವರ ಅಂಕಿಅಂಶ. ವಿಡಿಯೋ ನೋಡಿ.