ಹೊಸ ದಿಗಂತ ಡಿಜಿಟಲ್ ಡೆಸ್ಕ್
ಅದೇಕೆ ಮೋದಿ ಸರ್ಕಾರವು ತೇಗ್ ಬಹದ್ದೂರ್ ಅವರ 400ನೇ ಜನ್ಮದಿನವನ್ನು ದೊಡ್ಡಮಟ್ಟದಲ್ಲಿ ಆಚರಿಸುತ್ತಿದೆ? ಏಕೆಂದರೆ, ಸಿಖ್ಖರ ಒಂಬತ್ತನೇ ಗುರು ತೇಗ್ ಬಹಾದ್ದೂರ್ ಅವರ ಕತೆಯೇ ಹಾಗಿದೆ. ಔರಂಗಜೇಬನ ಕ್ರೂರ ಇಸ್ಲಾಂ ಆಡಳಿತದಲ್ಲಿ ಕಾಶ್ಮೀರಿ ಪಂಡಿತರ ಪರವಾಗಿ ಧ್ವನಿ ಎತ್ತಿ ಬಲಿದಾನ ಮಾಡಿದ ಗುರುವಿನ ಅನನ್ಯ ಕತೆ ಈ ವಿಡಿಯೋದಲ್ಲಿದೆ, ನೋಡಿ..