ವಿಡಿಯೊ: ಇಂದು ‘ಪ್ರಕಾಶ ಪರ್ವ’ಕ್ಕೆ ಪ್ರಧಾನಿ ಮೋದಿ ಚಾಲನೆ- ಇಲ್ಲಿದೆ ಹಿಂದುಗಳಿಗಾಗಿ ಬಲಿದಾನಗೈದ ಗುರು ತೇಗ್ ಬಹದ್ದೂರರ ಕತೆ

0
504

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅದೇಕೆ ಮೋದಿ ಸರ್ಕಾರವು ತೇಗ್ ಬಹದ್ದೂರ್ ಅವರ 400ನೇ ಜನ್ಮದಿನವನ್ನು ದೊಡ್ಡಮಟ್ಟದಲ್ಲಿ ಆಚರಿಸುತ್ತಿದೆ? ಏಕೆಂದರೆ, ಸಿಖ್ಖರ ಒಂಬತ್ತನೇ ಗುರು ತೇಗ್ ಬಹಾದ್ದೂರ್ ಅವರ ಕತೆಯೇ ಹಾಗಿದೆ. ಔರಂಗಜೇಬನ ಕ್ರೂರ ಇಸ್ಲಾಂ ಆಡಳಿತದಲ್ಲಿ ಕಾಶ್ಮೀರಿ ಪಂಡಿತರ ಪರವಾಗಿ ಧ್ವನಿ ಎತ್ತಿ ಬಲಿದಾನ ಮಾಡಿದ ಗುರುವಿನ ಅನನ್ಯ ಕತೆ ಈ ವಿಡಿಯೋದಲ್ಲಿದೆ, ನೋಡಿ..

 

LEAVE A REPLY

Please enter your comment!
Please enter your name here