ಹೊಸದಿಗಂತ ಆನ್ಲೈನ್ ಡೆಸ್ಕ್:
ಈ ಬಾರಿಯ ವಿಧಾನಸಭೆ ಅಧಿವೇಶನದಲ್ಲಿ ಅನೇಕ ಪ್ರಶ್ನೆ- ಪ್ರತ್ಯುತ್ತರಗಳು, ವಾದಗಳು ಕೇಳುವಂತಿದ್ದವು. ಮಾತು-ಮರುಮಾತುಗಳ ಕದನದ ಜಲಕು ತೋರಿಸುವ ಅಂಥದೊಂದು ವಿನಿಮಯ ಕಾಂಗ್ರೆಸ್ ಶಾಸಕ ಯು ಟಿ ಖಾದರ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡುವೆ ನಡೆದಿತ್ತು. ಅದನ್ನು ನೋಡಿಯೇ ಸವಿಯಿರಿ.