ಬೆಂಗಳೂರಿನ ವಿದ್ಯಾ ಶಿಲ್ಪ ಆಕಾಡೆಮಿ ಜಕ್ಕೂರಿನಲ್ಲಿ ಯುವ ಕ್ರೀಡೋತ್ಸವ ಸಂಭ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೆಂಗಳೂರಿನ ವಿದ್ಯಾ ಶಿಲ್ಪ ಆಕಾಡೆಮಿ ಜಕ್ಕೂರಿನಲ್ಲಿ ನಡೆಯುತ್ತಿರುವ ಯುವ ಕ್ರೀಡೋತ್ಸವ 2023 (ಎಬಿವಿಪಿ ಖೇಲ್ ) ಉದ್ಘಾಟನೆಯನ್ನು ಒಲಂಪಿಕ್ ಕ್ರೀಡಾಪಟು ಸಹನಾ ಕುಮಾರಿ ಎನ್., ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ ತಿಪ್ಪೇಸ್ವಾಮಿ , ಏಕಲವ್ಯ ಪ್ರಶಸ್ತಿ ಪುರಸ್ಕೃತ ಪುನೀತ್ ಕುಮಾರ್, ಎಬಿವಿಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಎಸ್ ಬಾಲಕೃಷ್ಣ ನೆರವೇರಿಸಿದರು.

ಈ ಕ್ರೀಡಾಕೂಟದಲ್ಲಿ 10 ಸ್ಪರ್ಧೆಗಳಲ್ಲಿ ಸುಮಾರು 2,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!