ಶಾಲೆಯ ಗೇಟ್ ಕಳಚಿ ಬಿದ್ದು 4 ವರ್ಷದ ಬಾಲಕಿಯ ದುರ್ಮ*ರಣ

ಹೊಸದಿಗಂತ ವರದಿ ಕುಶಾಲನಗರ: ಮಳೆಯಿಂದ ಶಿಥಿಲಗೊಂಡಿದ್ದ ಕಾಂಪೌಂಡ್ ಗೋಡೆಯಿಂದ ಶಾಲೆಯ ಕಬ್ಬಿಣದ ಗೇಟ್ ಕಳಚಿ ಬಿದ್ದ ಪರಿಣಾಮ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕುಶಾಲನಗರ ತಾಲೂಕಿನ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಬಸವನಹಳ್ಳಿ ಹಾಡಿಯ ಸತೀಶ ಮತ್ತು ಪವಿತ್ರ ದಂಪತಿಯ ಪುತ್ರಿ ಅಪೂರ್ವ (4) ಎಂದು ಗುರುತಿಸಲಾಗಿದೆ. ಮನೆಯ ಸಮೀಪವಿರುವ ಗಿರಿಜನ ಆಶ್ರಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತನ್ನ ಅಕ್ಕನನ್ನು ಕರೆತರಲು ಬಾಲಕಿ ಪ್ರತಿದಿನ ಶಾಲೆಯ ಗೇಟ್ ಬಳಿ ಬಂದು ಆಟವಾಡುವುದು ವಾಡಿಕೆಯಾಗಿತ್ತು. … Continue reading ಶಾಲೆಯ ಗೇಟ್ ಕಳಚಿ ಬಿದ್ದು 4 ವರ್ಷದ ಬಾಲಕಿಯ ದುರ್ಮ*ರಣ